ಮಂಗಳವಾರ, ಮೇ 1, 2012

ಶ್ರೀ ಕಾಲಭೈರವ ಪಂಚರತ್ನ ಸ್ತೋತ್ರಮ್






ಶ್ರೀ ಶಂಕರಾಚಾರ್ಯ ಕೃತ ಕಾಲಭೈರವಾಷ್ಠಕವು ಅತ್ಯಂತ ಜನಪ್ರಿಯವಾಗಿದೆ. ಅದೇ ರೀತಿ ಇಲ್ಲೊಂದು ಅಪರೂಪದ ಪಂಚರತ್ನ ಸ್ತೋತ್ರವೂ ದೊರಕಿದೆ. ಚಿಕ್ಕದಾಗಿದ್ದು, ಅರ್ಥಪೂರ್ಣವಾಗಿರುವ ಈ ಪಂಚರತ್ನ ಸ್ತೋತ್ರವು ಪ್ರತಿದಿನ ಪಠಿಸಲು ಸುಲಭವಾಗಿದೆ. ಆಸಕ್ತರು ಇದರ ಪ್ರಯೋಜನ ಪಡೆಯಲೆಂದು ಆಶಯ.



ಶ್ರೀ ಕಾಲಭೈರವ ಪಂಚರತ್ನ ಸ್ತೋತ್ರಮ್


            ೧. ಖಡ್ಗಂ ಕಪಾಲಂ ಡಮರುಂ ತ್ರಿಶೂಲಂ |
                ಹಸ್ತಂಭುಜೇ ಸಂತತಂ ತ್ರಿನೇತ್ರಂ ||
                ದಿಗಂಬರಂ ಭಸ್ಮ ವಿಭೂಷಿತಾಂಗಂ |
                ನಮಾಮ್ಯಹಂ ಭೈರವಂ ಇಂದುಚೂಡಮ್ ||

೨. ಕವಿತ್ವದಂ ಸತ್ ವರಮೇವ ಮೂಢಾನ್ |
ನತಾಲ್ಯೈ ಶಂಭು ಮನೋಭಿರಾಮಮ್ ||
ನಮಾಮಿ ಯಾಸೀಕೃತ ಸಾರಮೇಯಮ್ |
ನಮಾಮ್ಯಹಂ ಭೈರವಂ ಇಂದುಚೂಡಮ್ ||

             ೩. ಜರಾದಿ ದುಃಖೌಘ ವಿಭೇದ ದಕ್ಷಮ್ |
               ವಿರಾಗಿ ಸಂಸೇವ್ಯ ಪಾದಾರಾವಿಂದಂ ||
               ನರಪತಿಪಥ್ವಾ ಪ್ರಥಮಾಸುನಾಂದ್ರೇ |
               ನಮಾಮ್ಯಹಂ ಭೈರವಂ ಇಂದುಚೂಡಮ್ ||

೪. ಸಮಾಧಿ ಸಂಪತ್ ಪ್ರಥಮಾನ ತೇಭ್ಯೋ |
ರಮಾತ್ವದ್ ಯಾಚಿತ ಪಾದಪಾದಮ್ ||
ಸಮಾಧಿನಿಷ್ಠೋ ಸ್ತರಸಾಧಿಗಮ್ಯಮ್ |
ನಮಾಮ್ಯಹಂ ಭೈರವಂ ಇಂದುಚೂಡಮ್ ||

               ೫. ಗ್ರಾಮಗಮ್ಯಂ ಮನಸಾಭಿದೂರಮ್ |
               ಚರಾಚರಸ್ಯ ಪ್ರಭವಾತಿ ಹೇತುಮ್ ||
               ಕರಾದಿಶೂನ್ಯ ಮಾತಾಭಿರಮ್ಯಮ್ |
               ನಮಾಮ್ಯಹಂ ಭೈರವಂ ಇಂದುಚೂಡಮ್ ||

* * * * * * *